ಶಕ್ತಿಧಾಮದ ಸತ್ಯಕಥೆಗಳು ಕೃತಿ ದೌರ್ಜನ್ಯಕ್ಕೊಳಗಾದ, ಅನಂತರ ಹೊಸ ಬದುಕಿನ ದಾರಿ ಕಂಡುಕೊಂಡ ಹಲವು ಮಹಿಳೆಯರ ಬದುಕಿನ ಸತ್ಯದರ್ಶನ ಮಾಡಿಸುತ್ತದೆ. ಜಕಿಯಾ, ಆಶಾ, ಲಲಿತ, ಬೆಳ್ಳಿ, ಕವಿತ, ಶ್ವೇತ - ಈ ಎಲ್ಲ ಮಹಿಳೆಯರು ದೌರ್ಜನ್ಯದ ಉರಿಯಲ್ಲಿ ಬೆಂದು ನರಳಿದವರು. ಕೃತಿಯ ಲೇಖಕರಾದ ಶ್ರೀ ಜಿ.ಎಸ್. ಜಯದೇವ ಅವರು, ಹೀಗೆ ದಿಕ್ಕುತಪ್ಪಿದ ಮಹಿಳೆಯರಿಗೆ ದಾರಿ ತೋರಿಸುವ ಶಕ್ತಿಧಾಮ ಎಂಬ ಸಂಸ್ಥೆಯ ಮೂಲಕ ಸಮಾಜಸೇವೆ ಸಲ್ಲಿಸುತ್ತಿದ್ದಾರೆ.
Dieser Download kann aus rechtlichen Gründen nur mit Rechnungsadresse in A, D ausgeliefert werden.